ಮುಖ್ಯ ವಿಷಯಕ್ಕೆ ಹೋಗಿ (Skip to main content)
ಬರಿಗಾಲಲ್ಲಿ ಬಾಗ್ದಾದ್(ನೆನಪುಗಳು)  ಇದು ಸಮರದ ಕಥೆಯಲ್ಲ. ಇರಾಕಿನ ಮಹಿಳೆಯರು, ಪ್ರತಿ ರಾತ್ರಿ ಹಗಲೂ ಅಡ್ಡದಾರಿಗಳಲ್ಲಿ ನಿಲ್ಲುತ್ತಿದ್ದವರ ಕಥೆ, ಅನುಭವಗಳ ‘ಆತ್ಮ ಚರಿತ್ರೆ’
ಹೊಸ ಬಿಡುಗಡೆ20% ರಿಯಾಯಿತಿ
ಅನುವಾದ

ಬರಿಗಾಲಲ್ಲಿ ಬಾಗ್ದಾದ್(ನೆನಪುಗಳು) ಇದು ಸಮರದ ಕಥೆಯಲ್ಲ. ಇರಾಕಿನ ಮಹಿಳೆಯರು, ಪ್ರತಿ ರಾತ್ರಿ ಹಗಲೂ ಅಡ್ಡದಾರಿಗಳಲ್ಲಿ ನಿಲ್ಲುತ್ತಿದ್ದವರ ಕಥೆ, ಅನುಭವಗಳ ‘ಆತ್ಮ ಚರಿತ್ರೆ’

ಲೇಖಕ: ಡಾ. ವಿಜಯಾ ಸುಬ್ಬರಾಜ್

₹240₹30020% ಉಳಿತಾಯ

ಎಲ್ಲಾ ತೆರಿಗೆಗಳು ಸೇರಿವೆ

ಸ್ಟಾಕ್‌ನಲ್ಲಿದೆ (ಲಭ್ಯವಿದೆ)

ವೇಗದ ವಿತರಣೆ

5-7 ದಿನಗಳು

ಸುರಕ್ಷಿತ ಪಾವತಿ

100% ಸುರಕ್ಷಿತ

ಸುಲಭ ಮರುಪಾವತಿ

7 ದಿನಗಳು

ಪುಸ್ತಕದ ವಿವರಗಳು

ವಿವರಣೆ

ಇರಾಕ್‌ನಂತಹ ಇತರ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿನ ಹೆಣ್ಣು ಮಕ್ಕಳು ಎದುರಿಸುವ ಸಂಕಷ್ಟಗಳೇ ವಿಚಿತ್ರವಾದಗಳು. ಸಂಪ್ರದಾಯವಾದಿಗಳು ಮತ್ತು ಅಮಾನುಷ ಪುರುಷ ಪ್ರಾಧಾನ್ಯ ಮತ್ತು ತಿರುಚಲಾದ ಧಾರ್ಮಿಕತೆಯ ನೀತಿ ನಿಯಮಗಳಿಂದ ಈ ಪ್ರದೇಶಗಳಲ್ಲಿ ಶೋಷಣೆಗೆ ಹೆಣ್ಣುಮಕ್ಕಳು ಒಳಗಾಗಿರುವಷ್ಟು ಪ್ರಪಂಚದ ಇನ್ಯಾವುದೇ ಇತರ ಪ್ರದೇಶಗಳಲ್ಲಿ ಒಳಗಾಗಿಲ್ಲ. ಈ ಪುಸ್ತಕದ ಶೀರ್ಷಿಕೆಯೇ ಬೆಳಕು ಚೆಲ್ಲುವಂತೆ ಕಟ್ಟಳೆ ಕಟ್ಟುಪಾಡುಗಳೆಂಬ ಕಲ್ಲು ಮುಳ್ಳುಗಳ ನಡುವೆ ಬರೀ ಕಾಲಿನಲ್ಲಿ ನಡೆದು ಹೋಗಿ ತನ್ನ ಸ್ತ್ರೀಪರ ಆಷೋತ್ತರಗಳನ್ನು ಈಡೇರಿಸಿಕೊಳ್ಳುವುದೇ ಈ ಮನಾಲ್. ಎಂ. ಓಮರ್. ಎಂಬ ಸ್ತ್ರೀರತ್ನದ ಜೀವನದ ಪಯಣ. ಇದೊಂದು ಆತ್ಮಕಥೆಯೊಂದೇ ಅಲ್ಲ, ಇದೊಂದು ಶೋಷಣೆಗೆ ಒಳಗಾದ ಎಲ್ಲ ಹೆಣ್ಣು ಮಕ್ಕಳಿಗೂ ಸ್ಪೂರ್ತಿದಾಯಕವಾದಂತಹ ಕೈಪಿಡಿ.

ವಿಶೇಷತೆಗಳು

ISBN-
ಭಾಷೆಕನ್ನಡ
ಪುಟಗಳು260
ಪ್ರಕಟಣೆ ವರ್ಷ2024
ಆವೃತ್ತಿ1st
ತೂಕ680 ಗ್ರಾಂ
ಆಯಾಮಗಳು-