ವಿಮರ್ಶೆ
ಸಾಹಸ ಭೀಮ ವಿಜಯ
ಲೇಖಕ: ಕೇಶವ ಶರ್ಮ. ಕೆ
₹380₹45016% ಉಳಿತಾಯ
ಎಲ್ಲಾ ತೆರಿಗೆಗಳು ಸೇರಿವೆ
ಸ್ಟಾಕ್ನಲ್ಲಿದೆ (ಲಭ್ಯವಿದೆ)
ವೇಗದ ವಿತರಣೆ
5-7 ದಿನಗಳು
ಸುರಕ್ಷಿತ ಪಾವತಿ
100% ಸುರಕ್ಷಿತ
ಸುಲಭ ಮರುಪಾವತಿ
7 ದಿನಗಳು
ಪುಸ್ತಕದ ವಿವರಗಳು
ವಿವರಣೆ
ರನ್ನನ ಸಾಹಸ ಭೀಮವಿಜಯವನ್ನು ಓದುತ್ತಾ ಹೋದಂತೆ ನಮಗೆ ಒಂದು ಬಗೆಯ ರಸ ತಲ್ಲೀನತೆಯು ಉಂಟಾಗುತ್ತದೆ. ಅದರಲ್ಲಿ ಬರುವ ವಿವಿಧ ರಸಗಳು ನಮ್ಮನ್ನು ಆ ಬ್ರಹ್ಮಾನಂದಕ್ಕೆ ಕರೆದೊಯ್ಯತ್ತದೆ. ಅಷ್ಟು ಶಕ್ತಿಯು ಕಾವ್ಯಕ್ಕೆ ಇದೆ. ಇನ್ನೊಂದು ಪರಬ್ರಹ್ಮವಿಲ್ಲ. ಇದು ಕಾವ್ಯ ಮೀಮಾಂಸೆಯಲ್ಲಿ ಬರುವ ಮಾತು. ಇದನ್ನು ಕವಿರಾಜಮಾರ್ಗ ಕಾರನೂ ಹೇಳುತ್ತಾನೆ. ಸಾಳ್ವನ ರಸ ರತ್ನಾಕರ ಕೃತಿಯು ರಸಕ್ಕೆ ಹೆಚ್ಚಿ ಆದ್ಯತೆಯನ್ನು ಕೊಟ್ಟಿದೆ. ಇದನ್ನು ಅನುಸರಿಸಿ ಈ ಕೃತಿಯನ್ನು ರಚಿಸಿದ್ದೇನೆ. ಎಂ.ವಿ. ಸೀತಾರಮಯ್ಯನವರು ಕವಿರಾಜ ಮಾರ್ಗದ ಕುರಿತು ಹೇಳಿದ ಈ ಕೆಳಗಿನ ಮಾತುಗಳನ್ನು ಓದುಗರ ಗಮನಕ್ಕೆ ಹಾಗೆಯೇ ಇಡುತ್ತಿದ್ದೇನೆ.
ಒಂಬತ್ತು ಬಗೆಯ ರಸಗಳು ಮನದಟ್ಟಾಗುವಂತೆ ನಿರೂಪಿಸುವ ವಚನವಿರಚನೆ ‘ರಸವದಲಂಕಾರ’ ಎಂದು ಕವಿರಾಜಮಾರ್ಗಕಾರನು ಹೇಳುತ್ತಾನೆ. ಇಲ್ಲಿ ನವರಸಗಳನ್ನು ಹೇಳುವುದು ಗಮನಾರ್ಹವಾಗಿದೆ.
ವಿಶೇಷತೆಗಳು
| ISBN | - |
| ಭಾಷೆ | ಕನ್ನಡ |
| ಪುಟಗಳು | 416 |
| ಪ್ರಕಟಣೆ ವರ್ಷ | 2023 |
| ಆವೃತ್ತಿ | 1st |
| ತೂಕ | 600 ಗ್ರಾಂ |
| ಆಯಾಮಗಳು | - |





